ಗುರುವಾರ, ಏಪ್ರಿಲ್ 16, 2015

ಸಾಲಿಗ್ರಾಮ ಶಿವರಾಮ ಕಾರಂತ ಸಂಶೋಧನ ಕೇಂದ್ರದಲ್ಲಿ ಸುಧೀರ್ ಕೊಡವೂರು ಅವರಿಗೆ ಸನ್ಮಾನ -27-3-2015

sudhir kodavoor


Sudhir Kodavoor honoured at Shivarama Karanth Research centre, Saligrama
ಶಿವರಾಮ ಕಾರಂತರ ಬ್ಯಾಲೆ- ಪಂಚವಟಿ , ಅಭಿಮನ್ಯು ನಿರ್ದೇಶಿಸಿದ ಸುಧೀರ್ ಕೊಡವೂರ್ ಅವರಿಗೆ ಸಾಲಿಗ್ರಾಮದ ಶಿವರಾಮ ಕಾರಂತ ಸಂಶೋಧನ ಕೇಂದ್ರದಲ್ಲಿ ಸನ್ಮಾನ -27-3-2015

ಗುರುವಾರ, ಏಪ್ರಿಲ್ 9, 2015

ಹರಿಹರ ಭಟ್- : "ಯಕ್ಷಗಾನ ಬ್ಯಾಲೆ" - "ಅಭಿಮನ್ಯು ವಧೆ "

Fabcebook postings by me.: "ಯಕ್ಷಗಾನ ಬ್ಯಾಲೆ" - "ಅಭಿಮನ್ಯು ವಧೆ ": ದಿ. ಶಿವರಾಮ ಕಾರಂತರ ಧೀ ಶಕ್ತಿಯಿಂದ ಜನ್ಮ ಪಡೆದ , ಶ್ರೀಮತಿ ಮಾಲಿನಿ ಮಲ್ಯರ ಛಲದಿಂದ ಮತ್ತು ಸಾಸ್ತಾನ ದಂಪತಿಗಳ ಪರಿಶ್ರಮದಿಂದ ಮರುಹುಟ್ಟು ಪಡೆದು ದಿನಾಂಕ  16.08.2014...

ನೃತ್ಯ ನಿಕೇತನ ಕೊಡವೂರು -ಎಪ್ರಿಲ್ 2015 ಕಾರ್ಯಕ್ರಮಗಳು - Nritya Niketana Kodavoor