manasi sudhir ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ
manasi sudhir ಲೇಬಲ್‌ನೊಂದಿಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತದೆ. ಎಲ್ಲಾ ಪೋಸ್ಟ್‌ಗಳನ್ನು ತೋರಿಸಿ

ಭಾನುವಾರ, ಸೆಪ್ಟೆಂಬರ್ 1, 2019

CHITRA- a dance drama - Promo Nrithyanikethana Kodavoor

ನೃತ್ಯ ನಿಕೇತನ ಕೊಡವೂರು ಸಂಸ್ಥೆಯ ಮಾನವೀಯ ಕಾರ್ಯ : 14 ಕಲಾವಿದರಿಂದ ಕಲಾಸೇವೆಯ ಮೂಲಕ ...

Muraleedhara Upadhya Hiriadka at Nritya Karunya -ನೃತ್ಯ ನಿಕೇತನ ಕೊಡವೂರು ನೃತ್ಯ ಕಾರುಣ್ಯ

ಶುಕ್ರವಾರ, ಡಿಸೆಂಬರ್ 21, 2018

ನೃತ್ಯ ಪುಷ್ಪಂ-ನೃತ್ಯ ದೀಪಂ : ಎರಡು ವಿಶಿಷ್ಟ ಭರತನಾಟ್ಯ ಅಭಿವ್ಯಕಿ

ನೃತ್ಯ ಪುಷ್ಪಂ-ನೃತ್ಯ ದೀಪಂ : ಎರಡು ವಿಶಿಷ್ಟ ಭರತನಾಟ್ಯ ಅಭಿವ್ಯಕಿ | Udayavani - ಉದಯವಾಣಿ: ನೃತ್ಯ ನಿಕೇತನ (ರಿ.) ಕೊಡವೂರು ಇವರು ಕೃಷ್ಣ ಮಠದ ರಾಜಾಂಗಣದಲ್ಲಿ ಕೃಷ್ಣನಿಗೆ ಅರ್ಪಿಸಿದ "ನೃತ್ಯಪುಷ್ಪಂ' ಹಾಗೂ ಬೆಳಗಿಸಿದ "ನೃತ್ಯ ದೀಪಂ' ಭರತನಾಟ್ಯ ಕಾರ್ಯಕ್ರಮ ಸಮರ್ಪಕ ಬೆಳಕಿನ ವ್ಯವಸ್ಥೆ, ಭರತನಾಟ್ಯದ ಚೌಕಟ್ಟಿನೊಳಗೆ ಸುಧಾರಿತ ರಂಜನೀಯ ಅಂಶಗಳಿಂದಾಗಿ ಪ್ರೇಕ್ಷಕರನ್ನು ಮುಟ್ಟುವಲ್ಲಿ ಯಶಸ್ವಿಯಾಯಿತು. ಪ್ರಥಮ ದಿನದಂದು ಗಣನಾಥನನ್ನು ಸ್ತುತಿಸುವ ಮಧುವಂತಿ ರಾಗ, ಆದಿತಾಳದಲ್ಲಿ ಸಂಯೋಜಿಸಲಾದ ಹಾಡಿನ ಸಾಹಿತ್ಯದಲ್ಲಿ ಮೋದಕಪ್ರಿಯ ಅಂತೆಯೇ ನಾಟ್ಯಪ್ರಿಯ ಗಣಪತಿಯ